Saturday 19 March 2011

ವಿಕಕ್ಕೆ 'ಶಕ್ತಿ' ತುಂಬಲು 'ರೆಸಾರ್ಟ್' ಪ್ರವಾಸ

ರಾಜಕೀಯಕ್ಕೆ ಸೀಮಿತವಾಗಿದ್ದ ರೆಸಾರ್ಟ್ ರಾಜಕೀಯ ಈಗ ಪತ್ರಿಕೋದ್ಯಮಕ್ಕೂ ಕಾಲಿರಿಸಿದೆ!

ವಿ.ಭಟ್ಟರು ಬಿಟ್ಟನಂತರ ವೀಕ್ ಆಗಿರುವ ವಿಕಕ್ಕೆ 'ಶಕ್ತಿ' ತುಂಬಲು 'ರೆಸಾಟ್೯' ರಾಜಕಾರಣದಿಂದ ಸ್ಪೂತಿ೯ ಪಡೆದ ಟೈಮ್ಸ್ ಮ್ಯಾನೇಜ್ಮೆಂಟ್ ರೆಸಾಟ್೯ ಮೊರೆ ಹೋಗಿದೆ.

ವಿಕ ಸಿಬ್ಬಂದಿಗೆ ಶನಿವಾರ ಶಕ್ತಿ ಹಿಲ್ ರೆಸಾಟ್೯ ಪ್ರವಾಸ ಏಪ೯ಡಿಸಲಾಗಿದೆ. ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆವರೆಗೆ ವಿಕ ಸಿಬ್ಬಂದಿ ರೆಸಾಟ್೯ನಲ್ಲಿ ಕಳೆಯಲಿದ್ದಾರೆ. ಇಲ್ಲಿ ಭಜ೯ರಿ ಈಟಿಂಗ್ ಜೊತೆಗೆ ಮೀಟಿಂಗ್ ಇದೆಯಂತೆ. ಸಿಬ್ಬಂದಿಗೆ ಔಟಿಂಗೂ ಆದಂತಾಯಿತು.

ಟೈಮ್ಸ್ ಮ್ಯಾನೇಜ್ಮೆಂಟ್ ವಿಕ ಸಿಬ್ಬಂದಿಗೆ ಶಕ್ತಿ ತುಂಬಲು ಹೊರಡಲು ಮೂಲ ಕಾರಣ ಪ್ರಸಾರ ಸಂಖ್ಯೆ ಮತ್ತು ಜಾಹೀರಾತು ಸಂಖ್ಯೆ ಕುಸಿತ. ವಿ. ಭಟ್ಟರು ಬಿಟ್ಟು ಕಪ್ರ ಸೇರಿದ ಮೇಲೆ ಕಪ್ರದ ಪ್ರಸಾರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರದಿದ್ದರೂ, ವಿಕ ಪ್ರಸಾರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಪತ್ರಿಕೆ ಗುಣಮಟ್ಟದ ಬಗ್ಗೆ ಸಾಕಷ್ಟು ದೂರು-ದುಮ್ಮಾನಗಳಿವೆ.

ಅದೇನು ವಿಚಿತ್ರವೊ. ವಿ.ಭಟ್ಟರು ಸಂಪಾದಕರಾಗಿದ್ದರೂ, ಅವರು ಬಿಟ್ಟಮೇಲೆ ಜಾಹೀರಾತುಗಳು ಗಣನೀಯವಾಗಿ ಕುಸಿದಿವೆ. ಇದು ಟೈಮ್ಸ್ ಮ್ಯಾನೇಜ್ಮೆಂಟ್ಗೆ ತಲೆ ಬಿಸಿ ಮಾಡಿದೆ. ಟೈಮ್ಸ್ ಮ್ಯಾನೇಜ್ಮೆಂಟ್ ಪ್ರಕಾರ ಪತ್ರಿಕೆ ಒಳ್ಳೆಯದಾಗಿ ಬರುತ್ತೊ, ಬಿಡುತ್ತೊ, ಜಾಹೀರಾತು ಬರಬೇಕು. ಅದು ಬರಲಿಲಲ್ಲವೆಂದರೆ ಪತ್ರಿಕೆ ಮುಚ್ಚಲು ಅವರು ಹಿಂದೆಮುಂದೆ ನೋಡುವವರಲ್ಲ.

ಈಗ ಸಿಬ್ಬಂದಿಯನ್ನು ಶಕ್ತಿಹಿಲ್ ರೆಸಾಟ್೯ಗೆ ಕರೆದುಕೊಂಡು ಹೋಗಿರುವುದನ್ನು ಗಮನಿಸಿದರೆ ಅಷ್ಟು ಅಶಕ್ತಿಯಾಗಿದೆಯೆಂದು ಅರ್ಥವಲ್ಲವೆ? ಅಥವಾ ಸಿಬ್ಬಂದಿಯ ವಿಶ್ವಾಸ ಗಳಿಸಿ ಅವರನ್ನು ವಿಕದಲ್ಲೇ ಉಳಿಸಿಕೊಳ್ಳುವ ಯತ್ನವಾ?

ವಿಶೇಷವೆಂದರೆ ಈ ಶಕ್ತಿ ಹಿಲ್ ರೆಸಾಟ್೯ ವಿ.ಭಟ್ಟರ ಮನೆಯಿಂದ ಕೂಗಳತೆ ದೂರದಲ್ಲಿದೆಯಂತೆ!

6 comments:

Anonymous said...

This is very interesting news. Keep it up. Sorry keep posting. we are with you.

Anonymous said...

What morale right JANASHREE have to protest against assult on a tv cameraman of janashree while Reddy brothers assaulted number of photographers and reporters ? Why they did Ashok make a visit to spot where protest staged. This bad thing all criminals coming in guise of media ? plas study and write about assult on media in Bellary ?

Anonymous said...

ನಿಮ್ಮಲ್ಲಿ ಒಂದೇ ಪ್ರಶ್ನೆ. ವಿಜಯ ಕರ್ನಾಟಕದ ಬಗ್ಗೆ ಟೀಕಿಸುವುದೇ ನಿಮ್ಮ ಉದ್ದಿಶ್ಯವೆ? ಅದು ನಿಜವಾದಲ್ಲಿ ಒಂದೋ ನಿಮ್ಮನ್ನು ವಿ.ಕ.ದಿಂದ ಭರ್ತಫ್ ಮಾಡಿರಬೇಕು, ಇಲ್ಲ, ಅಲ್ಲಿ ಕೆಲಸಕ್ಕೆ ಅರ್ಜಿ ಗುಜರಾಯಿಸಿ ಆಚೆ ನೂಕಿಸಿಕೊಂಡಿರಬೇಕು. ಕೆಲಸವಿಲ್ಲದ ಬಡಗಿ, ಏನೇನೆಲ್ಲಾ ಮಾಡುತ್ತಿದ್ದನೋ ಅಂಥ ಕೆಲಸಗಳನ್ನಷ್ಟೇ ಮಾಡಿ ನಿಮ್ಮ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ.

ರಂಗಸ್ವಾಮಿ, ನಿವೃತ್ತ ಸರ್ಕಾರಿ ಅಧಿಕಾರಿ

vijay ramanna said...

janasree no moral right to protest...media r becomeing terror groups..janashree is ne member of media teror group...

Anonymous said...

nimage bareyallikke vishayavilladiddare summaniddu bidi. ondu kampani kelasagaararannu pravasa karedukondu hodare adakke illa sallada masale beresa bedi.swalpa saamanya jnyana balasi.

Anonymous said...

I agry with u Mr Vijaya Ramanna.Janashri Management & working team Is a Terror media Group.Simple Example is News Chif Sunder is a Criminal activist Underworld Don Mutthappa Rai s Right Hand.

Lokanath
Bangalore